

23rd May 2026

ಬಳ್ಳಾರಿ, ಮೇ.22: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ (ಆರ್ವೈಎಂಇಸಿ ) ರಕ್ತದಾನ ಶಿಬಿರ ಜರುಗಿತು. ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಜಿಲ್ಲಾ ಆರೋಗ್ಯ ಸಮಾಜಕಲ್ಯಾಣ ಘಟಕ, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಎನ್ ಎಸ್ ಎಸ್ & ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ಐ ಆರ್ ಸಿ ಎಸ್) ಘಟಕಗಳು ಇವರು ಆಯೋಜಿಸಿದ್ದರು.
ಡಾ.ಟಿ.ಗಂಗಾಧರಗೌಡ, ನಿರ್ದೇಶಕರು, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಳ್ಳಾರಿ, ವೀ.ವಿ ಸಂಘದ ಪದಾಧಿಕಾರಿಗಳು ಅಧ್ಯಕ್ಷತೆ ವಹಿಸಿದ್ದರು, ಡಾ.ಕಣೇಕಲ್ ಮಹೇಂತೇಶ ಅಧ್ಯಕ್ಷರು, ಜಾನೆಕುಂಟೆ ಬಸವರಾಜ ವೀ.ವಿ ಸಂಘದ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು, ಆರ್ ವೈ ಎಂ ಇ ಸಿ, ಬಳ್ಳಾರಿ, ಡಾ. ಅರವಿಂದ ಪಟೇಲ್ ಕಾರ್ಯದರ್ಶಿ, ಯಾಳ್ಪಿ ಮೇಟಿ ಪಂಪನಗೌಡ ಸಹಾಯಕ ಕಾರ್ಯದರ್ಶಿ, ಬೈಲುವದ್ದಿಗೇರಿ ಎರ್ರಿಸ್ವಾಮಿ ಖಜಾಂಚಿ, ಆರ್ ವೈ ಎಂ ಇ ಸಿ ಆಡಳಿತ ಮಂಡಳಿ ಸದಸ್ಯರು - ಪ್ರಭು ಸ್ವಾಮಿ ಎಸ್ ಎಂ, ಬಾಡದ ಪ್ರಕಾಶ್, ಪ್ರಾಚಾರ್ಯ ಡಾ.ಎಚ್.ಮಹಾಬಲೇಶ್ವರ, ಉಪಪ್ರಾಚಾರ್ಯ ಡಾ.ಸವಿತಾ ಸೋನೋಳಿ, ವೀ.ವಿ ಸಂಘದ ಎಂ.ಸಿ.ಸದಸ್ಯರಾದ ಹಚ್ಚೊಳ್ಳಿ ಶರಣಪ್ಪ, ಮುಂಡಾಸದ ಮಲ್ಲಿಕಾರ್ಜುನ, ಆರ್.ವೈ.ಎಂ.ಸಿ ಡೀನ್ಗಳಾದ ಡಾ.ಹನುಮಂತರೆಡ್ಡಿ, ಡಾ.ಕೋರಿ ನಾಗರಾಜ್, ಡಾ.ದೊಡ್ಡಬಸವನಗೌಡ, ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ನರಸಿಂಹಮೂರ್ತಿ, ಆರ್ ವೈ ಎಂ ಇ ಸಿ - ಎನ್ ಎಸ್ ಎಸ್ ತಂಡದ ಸದಸ್ಯರು: ಡಾ.ವಿರೂಪಾಕ್ಷ ಗೌಡ ಎಚ್, ಪ್ರೊ.ಸುರೇಶ್ ಕೆ, ಡಾ.ಸೋಮನಾಥ ಸ್ವಾಮಿ ಆರ್ ಎಚ್ ಎಂ, ಪ್ರೊ.ಎನ್ ಸ್ವಾಮಿ, ಪ್ರೊ.ಎಚ್ ಎಂ ರವಿಕುಮಾರ್, ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿ ಸ್ವಯಂಸೇವಕರು ಭಾಗಿಯಾದರು
ಸುಮಾರು 101 ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ,
ಬಳ್ಳಾರಿ, ಮೇ.22: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ (ಆರ್ವೈಎಂಇಸಿ ) ರಕ್ತದಾನ ಶಿಬಿರ ಜರುಗಿತು. ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಜಿಲ್ಲಾ ಆರೋಗ್ಯ ಸಮಾಜಕಲ್ಯಾಣ ಘಟಕ, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಎನ್ ಎಸ್ ಎಸ್ & ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ಐ ಆರ್ ಸಿ ಎಸ್) ಘಟಕಗಳು ಇವರು ಆಯೋಜಿಸಿದ್ದರು.
ಡಾ.ಟಿ.ಗಂಗಾಧರಗೌಡ, ನಿರ್ದೇಶಕರು, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಳ್ಳಾರಿ, ವೀ.ವಿ ಸಂಘದ ಪದಾಧಿಕಾರಿಗಳು ಅಧ್ಯಕ್ಷತೆ ವಹಿಸಿದ್ದರು, ಡಾ.ಕಣೇಕಲ್ ಮಹೇಂತೇಶ ಅಧ್ಯಕ್ಷರು, ಜಾನೆಕುಂಟೆ ಬಸವರಾಜ ವೀ.ವಿ ಸಂಘದ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು, ಆರ್ ವೈ ಎಂ ಇ ಸಿ, ಬಳ್ಳಾರಿ, ಡಾ. ಅರವಿಂದ ಪಟೇಲ್ ಕಾರ್ಯದರ್ಶಿ, ಯಾಳ್ಪಿ ಮೇಟಿ ಪಂಪನಗೌಡ ಸಹಾಯಕ ಕಾರ್ಯದರ್ಶಿ, ಬೈಲುವದ್ದಿಗೇರಿ ಎರ್ರಿಸ್ವಾಮಿ ಖಜಾಂಚಿ, ಆರ್ ವೈ ಎಂ ಇ ಸಿ ಆಡಳಿತ ಮಂಡಳಿ ಸದಸ್ಯರು - ಪ್ರಭು ಸ್ವಾಮಿ ಎಸ್ ಎಂ, ಬಾಡದ ಪ್ರಕಾಶ್, ಪ್ರಾಚಾರ್ಯ ಡಾ.ಎಚ್.ಮಹಾಬಲೇಶ್ವರ, ಉಪಪ್ರಾಚಾರ್ಯ ಡಾ.ಸವಿತಾ ಸೋನೋಳಿ, ವೀ.ವಿ ಸಂಘದ ಎಂ.ಸಿ.ಸದಸ್ಯರಾದ ಹಚ್ಚೊಳ್ಳಿ ಶರಣಪ್ಪ, ಮುಂಡಾಸದ ಮಲ್ಲಿಕಾರ್ಜುನ, ಆರ್.ವೈ.ಎಂ.ಸಿ ಡೀನ್ಗಳಾದ ಡಾ.ಹನುಮಂತರೆಡ್ಡಿ, ಡಾ.ಕೋರಿ ನಾಗರಾಜ್, ಡಾ.ದೊಡ್ಡಬಸವನಗೌಡ, ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ನರಸಿಂಹಮೂರ್ತಿ, ಆರ್ ವೈ ಎಂ ಇ ಸಿ - ಎನ್ ಎಸ್ ಎಸ್ ತಂಡದ ಸದಸ್ಯರು: ಡಾ.ವಿರೂಪಾಕ್ಷ ಗೌಡ ಎಚ್, ಪ್ರೊ.ಸುರೇಶ್ ಕೆ, ಡಾ.ಸೋಮನಾಥ ಸ್ವಾಮಿ ಆರ್ ಎಚ್ ಎಂ, ಪ್ರೊ.ಎನ್ ಸ್ವಾಮಿ, ಪ್ರೊ.ಎಚ್ ಎಂ ರವಿಕುಮಾರ್, ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿ ಸ್ವಯಂಸೇವಕರು ಭಾಗಿಯಾದರು
ಸುಮಾರು 101 ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ,

ಶ್ರೀರಾಮರಂಗಾಪುರ ದಲಿತ ಕುಟುಂಬಗಳಿಗೆ ವಸತಿ ನಿವೇಶನಕ್ಕೆ ಆಗ್ರಹ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ